ಸಿನಿಮಾ
January 30, 2026
ನಾಯಕರಾಗುವ ಮುಂಚೇನೆ ಬೇಟಿಯಾಗಿದ್ದ. ದರ್ಶನ್ ಹಾಗೂ ಕಿಚ್ಚ ಸುದೀಪ್ ??
ಇಬ್ಬರಿಗೂ ಇತ್ತು ಮೊದಲೇ ಪರಿಚಯ …. ಕ್ಲ್ಯಾಪ್ ಬೋರ್ಡ್ ಹಿಡಿದಿದ್ದ ಆ ಎತ್ತರದ ಹುಡುಗ… ಮುಂದೆ ನಿಂತಿದ್ದ ಈ ಸ್ಟೈಲಿಶ್…
ರಾಜ್ಯ
December 9, 2025
(no title)
ತುಂಬಾ ಮಿತಿ ಮೀರಿದ ಡ್ರ ಎಸ್ ಗಂಜಾ ಸೇವಿಸಿ ಕೊ *ಲೆ ಯುವಕನ ಬರ್ಬರ ಹತ್ಯೆ ಹತ್ಯೆ ನಂತರ ವಿಡಿಯೋ…
ಬಿಸಿನೆಸ್
November 25, 2025
ಹಾಸನ ನಗರದಲ್ಲಿ ಲಿಂಕ್ ಮೂಲಕ ಮೊಬೈಲ್ ಹ್ಯಾಕ್ ಮಾಡಿ 1, 24 ಲಕ್ಷ ಖದೀಮರ ಪಾಲು
ಹಾಸನ ನಗರದ ಇಂದಿರಾನಗರದ ನಿವಾಸಿ ಚಲುವೇಗೌಡ ಎಂಬುವವರ ಮೊಬೈಲ್ ಹ್ಯಾಕ್ ಮಾಡಿರುವ ಖದೀಮರು ಚಲುವೇಗೌಡರ ಎಸ್.ಬಿ.ಐ ಖಾತೆಯಲ್ಲಿದ್ದ ಕಷ್ಟ ಪಟ್ಟು…
ದೇಶ ವಿದೇಶ
October 28, 2025
ಪಾಟ್ಬಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 6 ರಂದು ನಡೆಯಲಿದೆ. ಆದರೆ, ಈ ಮತದಾನಕ್ಕೂ ಮುಂಚೆಯೇ, ಜನ್ ಸೂರಜ್ ಪಕ್ಷದ ಮುಖ್ಯಸ್ಥ ಮತ್ತು ಚುನಾವಣಾ ತಂತ್ರಜ್ಞ, ರಾಜಕಾರಣಿ ಪ್ರಶಾಂತ್ ಕಿಶೋರ್ ಗಂಭೀರ ಸಮಸ್ಯೆಯಲ್ಲಿದ್ದಾರೆ.
ಕಿಶೋರ್ ಅವರ ಹೆಸರನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರ ಎರಡು ರಾಜ್ಯಗಳ ಮತದಾರರ ಪಟ್ಟಿಗಳಲ್ಲಿ ಇರುವುದನ್ನು ಬಹಿರಂಗಪಡಿಸಿದೆ. ಇಂಡಿಯನ್ ಎಕ್ಸ್ಪ್ರೆಸ್ನ…
ಬಿಸಿನೆಸ್
October 28, 2025
Bank Holiday: ನವೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ, ಬ್ಯಾಂಕ್ ಬಂದ್! RBI ರಜೆ ಲಿಸ್ಟ್ ನೋಡಿ ಕೆಲಸ ಪ್ಲಾನ್ ಮಾಡಿ
ಹಬ್ಬಗಳು ಕಳೆದ ಬಳಿಕ ನವೆಂಬರ್ನಲ್ಲೂ ಸಾಲು ಸಾಲು ರಜೆಗಳು ಇವೆ. ಬ್ಯಾಂಕ್ ಕೆಲಸಗಳನ್ನು ಪ್ಲಾನ್ ಮಾಡಿರುವವರು ಈ ರಜೆ ಲಿಸ್ಟ್…
ಹವಾಮಾನ
October 28, 2025
Montha Cyclone Effect: ಇನ್ನೂ 3 ದಿನ ರಾಜ್ಯದಲ್ಲಿ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!
ಮೋಂಟಾ ಚಂಡಮಾರುತದಿಂದ ಅಕ್ಟೋಬರ್ 27-30ರೊಳಗೆ ಕರ್ನಾಟಕ ಸೇರಿದಂತೆ ಪೂರ್ವ ಕರಾವಳಿಯ ಹಲವು ಪ್ರದೇಶಗಳಲ್ಲಿ ಐಎಂಡಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.…
ರಾಜ್ಯ
October 28, 2025
Bengaluru: ಬೆಂಗಳೂರಲ್ಲಿ ಯುವಕನ ಬರ್ಬರ ಹ*, ಕುಡಿದು ಗಲಾಟೆ ಮಾಡಿದವ ಗಂಟೆಗಳಲ್ಲೇ ಬೀದಿ ಹೆಣವಾದ
ಬೆಂಗಳೂರು (ಅ.28): ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಬೆಂಗಳೂರಿನ (Bengaluru) ಉಲ್ಲಾಳ ಉಪನಗರದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ…
ಹವಾಮಾನ
October 28, 2025
Cyclone Montha Effect: ಚಂಡಮಾರುತದ ಎಫೆಕ್ಟ್; ವಿಮಾನ ರದ್ದು, ಬೆಂಗಳೂರಿನ ರೈಲುಗಳ ಓಡಾಟದಲ್ಲೂ ವ್ಯತ್ಯಯ
ಬೆಂಗಳೂರು (ಅ.28): ಮೊಂತಾ ಚಂಡಮಾರುತದ ಪರಿಣಾಮದಿಂದ (Cyclone Montha Effect) ಕರ್ನಾಟಕದಲ್ಲೂ ಭಾರೀ ಮಳೆಯಾಗ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ…
ರಾಜಕೀಯ
October 28, 2025
Mandya: ಚುನಾವಣೆಗೂ ಮುನ್ನವೆ ಗೆದ್ದು ಬೀಗಿದ ಕಾಂಗ್ರೆಸ್; ‘ಕೈ’ ವಶವಾದ ಡಿಸಿಸಿ ಬ್ಯಾಂಕ್ ಚುಕ್ಕಾಣಿ!
ಚುನಾವಣೆಗೂ (Election) ಮುನ್ನವೇ ಡಿಸಿಸಿ ಬ್ಯಾಂಕ್ (DCC Bank Election) ನಿರ್ದೇಶಕರ ಆಯ್ಕೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮಂಡ್ಯ ಜಿಲ್ಲೆಯ…
ರಾಜ್ಯ
October 28, 2025
RSS: ಸರ್ಕಾರಕ್ಕೆ ಭಾರೀ ಹಿನ್ನಡೆ; ಆರ್ಎಸ್ಎಸ್ ವಿಚಾರದಲ್ಲಿ ಧಾರವಾಡ ಪೀಠ ಪ್ರಮುಖ ನಿರ್ಧಾರ!
ಸರ್ಕಾರಿ ಆವರಣದಲ್ಲಿ (Public Places) ಖಾಸಗಿ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕು ಎಂದರೆ ಅನುಮತಿ ಪಡೆಯಬೇಕೆಂಬ ಸರ್ಕಾರದ ನಿರ್ಧಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಆಸ್ತಿಗಳು, ಪಾರ್ಕ್ಗಳು, ಶಾಲೆಗಳು, ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಅಥವಾ ಸಮೂಹಗಳು ಚಟುವಟಿಕೆಗಳನ್ನು ನಡೆಸಲು ಮುಂಚಿತವಾ ಅನುಮತಿ ಪಡೆಯಬೇಕು ಎಂಬ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಾಗಿದ್ದು, ಇದೀಗ ಮಹತ್ವದ ನಿರ್ಧಾರ ಹೊರಡಿಸಿದೆ. ಖಾಸಗಿ ಸಂಘಟನೆಗಳುಲ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಚಟುವಟಿಕೆಗಳನ್ನು ಗುರಿಯಾಗಿಸುವಂತೆ ಇತ್ತು. ಹೀಗಾಗಿ ಈ ಸಬಂಧ ಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಧಾರವಾಡ ಪೀಠ ಮಹತ್ವದ ಸೂಚನೆ ಹೊರಡಿಸಿದೆ.ಸರ್ಕಾರಕ್ಕೆ ಭಾರೀ ಹಿನ್ನಡೆಯಾದ ಕೋರ್ಟ್ ನಿರ್ಧಾರ! ಸರ್ಕಾರದ ಈ ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು ಎಂಬ ಆದೇಶದ ವಿರುದ್ಧ ಧಾರವಾಡ ಕೋರ್ಟ್ನಲ್ಲಿ ಕೇಸ್ ಸಲ್ಲಿಕೆಯಾಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದ್ದು, ಇದು ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.






